ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನವು,
ಮನ ಘನವನರಿಯದು, ಘನ ಮನವನರಿಯದು
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲಾ ಒಂದು ಮಾತಿನೊಳಗು
...... ಅಲ್ಲಮ ಪ್ರಭು
ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನವು,
ಮನ ಘನವನರಿಯದು, ಘನ ಮನವನರಿಯದು
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲಾ ಒಂದು ಮಾತಿನೊಳಗು
...... ಅಲ್ಲಮ ಪ್ರಭು
|
|