ಭಾನುವಾರ, ಜುಲೈ 18, 2010

ಎತ್ತನೇರಿ ಎತ್ತನೆರಸುವರು

ಭಾವದೊಲ್ಲಬ್ಬ ದೇವರ ಮಾಡಿ
ಮನದೊಲ್ಲೊಂದು ಭಕ್ತಿಯ ಮಾಡಿ
ಕಾಯದ ಕೈಯಲಿ ಕಾಯ ಉಂಟೆ
ವಾಯಕ್ಕೆ ಬಳಲುವರು ನೋಡ
ಎತ್ತನೇರಿ ಎತ್ತನೆರಸುವರು
ಎತ್ತ ಹೋದರಯ್ಯ ಗುಹೇಶ್ವರಾ

............. ಅಲ್ಲಮ ಪ್ರಭು

http://www.raaga.com/player4/?id=72718&mode=100&rand=0.18715097568929195

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ