ವಚನ-ಸವಿತೃ
ಕೆಲ ವಚನಗಳ ಸಂಗ್ರಹ. Some Vachanas and their audio
Sunday, May 30, 2010
ಅರಿದರಿದು ವಾದಿಸಿದರೆ!
ಆನೆಯ ಜರಿದು ಕೋಣವನೇರಿದರೆ ಆರೇನು ಮಾಡುವರು?|
ಕಸ್ತೂರಿ ಬಿಟ್ಟು ಜರಿದು ಕೆಸರ ಪೂಸಿದೊಡೆ ಆರೇನು ಮಾಡುವರು?
ಪಾಯಸ ಜರಿದು ಮದ್ಯವ ಕುಡಿದರೆ ಆರೇನು ಮಾಡುವರು?
ಅರಿದರಿದು ಗುಹೇಶ್ವರನ ಶರಣರಲಿ ವಾದಿಸಿದರೆ ಆರೇನು ಮಾಡುವರು!!
--- ಅಲ್ಲಮಪ್ರಭು
Get this widget
|
Track details
|
eSnips Social DNA
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment