ಮಂಗಳವಾರ, ಡಿಸೆಂಬರ್ 11, 2012

ಗೀತವೆಲ್ಲಾ ಒಂದು ಮಾತಿನೊಳಗು

ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನವು,
ಮನ ಘನವನರಿಯದು, ಘನ ಮನವನರಿಯದು
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಗೀತವೆಲ್ಲಾ ಒಂದು ಮಾತಿನೊಳಗು

...... ಅಲ್ಲಮ ಪ್ರಭು