ಬುಧವಾರ, ಡಿಸೆಂಬರ್ 02, 2009

ಕಾಯಕ ನಿರುತನಾದರೆ!

ಕಾಯಕ ನಿರುತನಾದರೆ ಗುರುದರುಶನವಾದರೂ ಮರೆಯಬೇಕು
ಲಿಂಗ ಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯ್ಯಕ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು
------ಆಯ್ದಕ್ಕಿ ಮಾರಯ್ಯ


Get this widget
|
Track details
|
eSnips Social DNA

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ